Svoboda | Graniru | BBC Russia | Golosameriki | Facebook
ವಿಷಯಕ್ಕೆ ಹೋಗು

ಸುಂದರ ನಾಡಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಂದರ ವಿಠಲ ನಾಡಕರ್ಣಿ
ಜನನ1938
Bankikodla-Hanehalli, Karwar, Uttar Kannada, Karnataka
ಮರಣ1994
Anand, Gujarat
ವೃತ್ತಿProfessor,
Writer,
Poet
ರಾಷ್ಟ್ರೀಯತೆIndian
ವಿಷಯEnglish,
Kannada
ಪ್ರಮುಖ ಪ್ರಶಸ್ತಿ(ಗಳು)Karnataka Sahitya Academy award

ಸುಂದರ ನಾಡಕರ್ಣಿ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಕೃತಿಗಳಲ್ಲಿ ಕೆಲವು ಇಂತಿವೆ:

ಕೃತಿಗಳು

[ಬದಲಾಯಿಸಿ]

ಕವನಸಂಕಲನ

[ಬದಲಾಯಿಸಿ]
  • ಮಥನ
  • ಹಸಿರು ದೀಪ
  • ಉಸಿರುಗಳ ಬೀದಿಯಲಿ
  • ಅಂತರದ ನೀರು
  • ನೆಗಸು

ಕಥಾಸಂಕಲನ

[ಬದಲಾಯಿಸಿ]
  • ಮೋಹಿತರು
  • ಗೋಡೆಗಳು
  • ಅವರ ನಡುವೆ
  • ಸುದ್ದಿ

ಕಾದಂಬರಿ

[ಬದಲಾಯಿಸಿ]
  • ಮಂದಿಮನೆ

ಪುರಸ್ಕಾರ

[ಬದಲಾಯಿಸಿ]

ಇವರ ಕಾದಂಬರಿ “ಮಂದಿ ಮನೆ”ಗೆ ೧೯೭೮ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.